This blog will help to you.
ಭಾರತದ ಸುತ್ತ ಭಾರತದ ಉದ್ದಗಲಗಳಲ್ಲಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲಾಗುತ್ತದೆ. ಒಂದೊಂದು ಪ್ರಾಂತದ ಹಬ್ಬಕ್ಕೆ ಒಂದೊಂದು ಸೊಬಗು. ರಾಮಲೀಲಾ ಭಾರತದ ವಿಭಿನ್ನಭಾಗಗಳಲ್ಲಿ ದಸರೆಯನ್ನು ಹೇಗೆ ಆಚರಿಸಲಾಗುತ್ತದೆ ಎಂದು ಓದಿ... ದೆಹಲಿ ಹರ್ಯಾಣಾ, ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಮುಂತಾದ ಉತ್ತರಭಾರತದ ಹೆಚ್ಚಿನ ಭಾಗಗಳಲ್ಲಿ ದಸರೆ ಎಂದರೆ ಶ್ರೀರಾಮ ಲಂಕಾಸುರನನ್ನು ವಧಿಸ…
Read moreಮೂರ್ಖತನದ ಫಲ ಒಂದು ಕಾಡಿನಲ್ಲಿ ಒಂದು ಕತ್ತೆ ಇತ್ತು. ಅದರ ಜೊತೆಗೆ ಒಂದು ನರಿ ಇತ್ತು. ಅವೆರಡೂ ಸ್ನೇಹಿತರು. ಅವು ದಿನಾ ಯಾವುದಾದರೂ ತೋಟಕ್ಕೆ ಹೋಗಿ ಅಲ್ಲಿನ ಬೆಳೆಗಳನ್ನು ತಿಂದು ಬರುತ್ತಿದ್ದವು. ಅವು ಒಂದು ದಿನ ಒಂದು ಬಟಾಣಿಯ ತೋಟಕ್ಕೆ ನುಗ್ಗಿದವು. ಬಟಾಣಿಗಳು ರುಚಿಯಾಗಿದ್ದವು. ಅವುಗಳ ಆನಂದಕ್ಕೆ ಪಾರವೇ ಇರಲಿಲ್ಲ ಕತ್ತೆ ಗಟ್ಟಿಸ್ವರದಲ್ಲಿ ಬಟಾಣಿಯ ವರ್ಣನೆ ಮಾಡತೊಡಗಿತು. ಇದರಿಂದನರಿಗೆ ಬಹಳ ಹೆದರಿಕೆ ಆಯಿತು.…
Read moreಬುದ್ದಿವಂತ ಮೊಲ ಒಂದು ಚಿರತೆ ಆಹಾರಕ್ಕಾಗಿ ಹೊಂಚು ಹಾಕುತ್ತಿತ್ತು. ಒಂದು ಮೊಲ ಅದರ ಕಣ್ಣಿಗೆ ಬಿತ್ತು. ಇವತ್ತು ನನಗೆ ಒಳ್ಳೆಯ ಭೋಜನ ಸಿಕ್ಕಿದೆ. ನಿನ್ನನ್ನು ಬಿಡಲಾರೆ'' ಎಂದಿತು. ಅಣ್ಣ! ನಾನು ನಿನ್ನ ಆಹಾರವಾಗಲು ಸಿದ್ಧನಾಗಿದ್ದೇನೆ. ಆದರೆ ನನಗೆ ಒಂದೇ ಒಂದ ಆಸ ಇದೆ'' ಎಂದಿತು ಮೂಲ ಏನದು ನಿನ್ನ ಕೊನೆಯ ಆಸೆ?” ಎಂದು ಚಿರತೆ ಕೇಳಿತು. 'ಅಣ್ಣ ನನಗೊಮ್ಮೆ ನಿನ್ನೊಡನೆ ಕಣ್ಣುಮುಚ್ಚಾಲೆ ಆಟವ…
Read moreಮಣ್ಣು ಸಾವಯವ ಮತ್ತು ಅಜೈವಿಕ ವಸ್ತುಗಳಿಂದ ಕೂಡಿದ ತೆಳುವಾದ ಪದರವಾಗಿದೆ. ಈ ವಸ್ತುಗಳು ಭೂಮಿಯ ಕಲ್ಲಿನ ಮೇಲ್ಮೈಗಳನ್ನು ಆವರಿಸುತ್ತವೆ. ಅಲ್ಲದೆ, ಪ್ರಾಣಿಗಳು ಮತ್ತು ಸಸ್ಯಗಳ ಕೊಳೆತ ಅವಶೇಷಗಳಿಂದ ಪಡೆದ ಸಾವಯವ ಭಾಗ. ಅಜೈವಿಕ ಭಾಗವು ಬಂಡೆಯ ತುಣುಕುಗಳಿಂದ ಕೂಡಿದೆ. ಈ ಭಾಗವು ಒಂದು ಸಾವಿರ ವರ್ಷಗಳ ರಾಸಾಯನಿಕ ಮತ್ತು ಭೌತಿಕ ಹವಾಮಾನದ ತಳಪಾಯದಲ್ಲಿ ರೂಪುಗೊಂಡಿತು. ಜಗತ್ತಿಗೆ ಅಗತ್ಯವಾದ ಆಹಾರವನ್ನು ಪೂರೈಸಲು …
Read moreಯುಕಾರ್ಯೋಟ್ಗಳಾಗಿರುವ ಮತ್ತು ಹಲವಾರು ಕೋಶಗಳಿಂದ ರೂಪುಗೊಂಡ ಮತ್ತು ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಜೀವಿಗಳನ್ನು ಪ್ರಾಣಿಗಳು ಎಂದು ಕರೆಯಲಾಗುತ್ತದೆ. ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಪ್ರಾಣಿಗಳು ವಿಶಿಷ್ಟ ಪಾತ್ರವಹಿಸುತ್ತವೆ. ಭೂಮಿ ಮತ್ತು ನೀರು ಎರಡರಲ್ಲೂ ಹಲವಾರು ಪ್ರಾಣಿ ಪ್ರಭೇದಗಳು ಅಸ್ತಿತ್ವದಲ್ಲಿವೆ, ಮತ್ತು ಪ್ರತಿಯೊಂದೂ ಅವುಗಳ ಅಸ್ತಿತ್ವಕ್ಕೆ ಒಂದು ಉದ್ದೇಶವನ್ನು ಹೊಂದಿವೆ. ಪ್ರಾಣಿ…
Read more
Social Plugin